ಎಂಡಿಎAಎ ವಶ ಐವರು ಆರೋಪಿಗಳ ಬಂಧನ ಮಡಿಕೇರಿ, ಡಿ. ೩೦: ಅಕ್ರಮ ಮಾದಕ ವಸ್ತು ಸರಬರಾಜು ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗು ಜಿಲ್ಲಾ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿ ನಿಷೇಧಿತ ಎಂಡಿಎAಎ ಮಾದಕ ವಸ್ತುವನ್ನು ವಶಪಡಿಸಿಕೊಂಡು
ಮೀಸಲು ಅರಣ್ಯದಲ್ಲಿ ಬೇಟೆಗೆ ಯತ್ನ ಕೋವಿ ಸಹಿತ ಮೂವರ ಬಂಧನ ಸೋಮವಾರಪೇಟೆ, ಡಿ. ೩೦: ಸೋಮವಾರಪೇಟೆ ವಲಯಕ್ಕೆ ಒಳಪಡುವ ಬಾಣಾವರ ಶಾಖಾ ವ್ಯಾಪ್ತಿಯ, ನಿಡ್ತ ಮೀಸಲು ಅರಣ್ಯದ ಭುವಂಗಾಲ ಬಳಿಯಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲು ಯತ್ನಿಸುತ್ತಿದ್ದ ಮೂವರನ್ನು ಕೋವಿ ಸಹಿತ
ಮನೆಗೆ ನುಗ್ಗಿ ಚಿನ್ನಾಭರಣ ಕಳವು ಸಿದ್ದಾಪುರ, ಡಿ. ೩೦: ಸಿದ್ದಾಪುರದ ಪಟ್ಟಣದ ಮೈಸೂರು ರಸ್ತೆಯಲ್ಲಿ ಮನೆಗೆ ನುಗ್ಗಿದ ಕಳ್ಳರು ಭಾರೀ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ಮಾಸುವ ಮುನ್ನವೇ ಇದೀಗ ಕಣ್ಣಂಗಾಲ ಗ್ರಾಮದ
ಪೆರಂಗಜೆ ನೆಡ್ಚಿಲ್ ರಸ್ತೆಗೆ ೩೦ವರ್ಷಗಳ ಬಳಿಕ ಕಾಂಕ್ರಿಟಿಕರಣ ಪೆರಾಜೆ, ಡಿ. ೩೦: ಪೆರಂಗಜೆ-ನೆಡ್ಚಿಲ್ ಕುಟುಂಬಸ್ಥರ ೨೫ ಮನೆಗಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೊಳ್ಳದೆ ೩೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ರೂ.
ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಕುಶಾಲನಗರದ ಹೌಸಿಂಗ್ ಬೋರ್ಡ್ ಕಾಲೋನಿ ಕಣಿವೆ, ಡಿ. ೩೦: ಒಂದು ಕಾಲದಲ್ಲಿ ಕೊಡಗು ಜಿಲ್ಲೆಯ ಮಟ್ಟಿಗೆ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಸುಸಜ್ಜಿತ ಜನವಸತಿಯಾಗಿದ್ದ ಕುಶಾಲನಗರದ ಹೌಸಿಂಗ್ ಬೋರ್ಡ್ ಕಾಲೋನಿ ಇಂದು ಹೇಳಹೆಸರಿಲ್ಲದಂತೆ