ರೂ ೩೬ ಕೋಟಿ ಸೈಬರ್ ವಂಚನೆ ಶಿಕ್ಷಕನಿಗೆ ನಿರೀಕ್ಷಣಾ ಜಾಮೀನು ನಿರಾಕರಣೆ ಕೋವರ್ ಕೊಲ್ಲಿ ಇಂದ್ರೇಶ್ ಬೆಂಗಳೂರು, ಮಾ. ೨೪: ರೂ. ೩.೬೨ ಕೋಟಿ ಸೈಬರ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಸರ್ಕಾರಿ ಶಾಲಾ ಶಿಕ್ಷಕನಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು
ಸೋಮವಾರಪೇಟೆಯಲ್ಲಿ ಸಿಲಿಂಡರ್ಗೆ ಪರದಾಟ ಸೋಮವಾರಪೇಟೆ, ಮಾ. ೨೪: ಪಶ್ಚಿಮ ಏಷ್ಯಾ ಸಂಘರ್ಷವು ಅಡುಗೆ ಅನಿಲದ ಮೇಲೂ ಪರಿಣಾಮ ಬೀರಿರುವುದರಿಂದ ಸೋಮವಾರಪೇಟೆ ಭಾಗದಲ್ಲಿ ಅಡುಗೆ ಅನಿಲದ ಸಿಲಿಂಡರ್‌ಗಳಿಗೆ ಗ್ರಾಹಕರು ಪರದಾಡುತ್ತಿದ್ದಾರೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳು
ಬಾಳುಗೋಡು ಬಳಿ ವಿಲ್ಲಾ ನಿರ್ಮಾಣ ವಿರೋಧಿಸಿ ಪ್ರತಿಭಟನೆ ವೀರಾಜಪೇಟೆ, ಮಾ. ೨೪: ಬಿಟ್ಟಂಗಾಲ ಬಾಳುಗೋಡು ರಸ್ತೆಯ ಅಂಚಿನಲ್ಲಿ ಆದಿತ್ಯ ಪಣಿರ‍್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಐಷಾರಾಮಿ ವಿಲ್ಲಾಗಳ ವಿರುದ್ಧ ಪರಿಸರವಾದಿಗಳು ಪ್ರತಿಭಟನೆ ಮಾಡಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ
ಬಂದೂಕು ಬಳಕೆ ತರಬೇತಿ ಶಿಬಿರ ಮಡಿಕೇರಿ, ಮಾ. ೨೪: ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಆರ್.ಎನ್. ಬಿಂದುಮಣಿ ಚಾಲನೆ ನೀಡಿದರು. ನಗರದ
ಕಪ್ಪು ಪಟ್ಟಿ ಧರಿಸಿ ಪಶುವೈದ್ಯರ ಪ್ರತಿಭಟನೆ ಕೂಡಿಗೆ, ಮಾ. ೨೪: ಶಿವಮೊಗ್ಗದ ಹುಲಿ-ಸಿಂಹಧಾಮದಲ್ಲಿ ಪ್ರಾಣಿಗೆ ಚಿಕಿತ್ಸೆ ನೀಡಲೆಂದು ತೆರಳಿದ್ದ ಸಂದರ್ಭ ನೀರಾನೆ ದಾಳಿಯಿಂದ ಮೃತಪಟ್ಟ ಡಾ. ಸಮೀಕ್ಷಾ ರೆಡ್ಡಿ ಸಾವಿನ ಪ್ರಕರಣ ಸಂಬAಧ ಸೂಕ್ತ